Arts
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 10-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರಿ ಕ್ಷಣಹೊತ್ತು ಅಣಿಮುತ್ತು ಕೃತಿ ಪ್ರಸ್ತುತಿ: ತೇಜಸ್ವಿ ರಾಜೇಶ್ * ಇಂದಿನ ಆಚಾರ-ವಿಚಾರ ಕಾರ್ಯಕ್ರಮದಲ್ಲಿ `ಓಂಕಾರದ ಮಹತ್ವ’ದ ಕುರಿತು ಶ್ರೀಯುತ ವಿಶ್ವನಾಥ ಕೈರಬೆಟ್ಟು ಅವರಿಂದ ಅರ್ಥ * ತುಳು ಬೊಲ್ಪು ಕಾರ್ಯಕ್ರಮದಲ್ಲಿ ತುಳು-ಕನ್ನಡ ವಿದ್ವಾಂಸರಾದ ಕೆ.ಎಲ್. ಕುಂಡಂತಾಯ ಅವರಿಂದ `ಕೆಡ್ಡಸ ಆಚರಣೆ-ಕೆಡ್ಡಸ ಪರ್ಬೋ ಭೂಮಿ ಅಪ್ಪೆ ಮದಿಮಾಲ್ ಆಯೆರ್’ * ಮಧುರಗಾನದಲ್ಲಿ ನೈಟಿಂಗೇಲ್ ಲತಾ ಮಂಗೇಶ್ಕರ್ ಅವರ ಧ್ವನಿಯ ಗೀತೆಗಳು https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com