ಧ್ವನಿಸುರುಳಿ Dhwanisuruli Kannada
Share:

Listens: 293

About

ಪ್ರಯತ್ನವನ್ನು ಪ್ರೋತ್ಸಾಹಿಸಲು : hemanthhbhat588@okhdfcbank ಕೇಳುಗರಿಗೆ ವಿವಿಧ ಸುದ್ದಿ, ವಿಷಯಗಳ ಬಗ್ಗೆ ಆಡಿಯೋ ರೂಪದಲ್ಲಿ ಮಾಹಿತಿಗಳನ್ನು ಮುಟ್ಟಿಸಿ, ಕನ್ನಡದ ಕಂಪನ್ನು ಪ್ರತಿ ಮನ ಮನೆಗಳನ್ನು ತಲುಪುವ ಉದ್ದೇಶ ಈ "ಧ್ವನಿಸುರುಳಿ"ಯದ್ದು. ನಿಮ್ಮ ಪ್ರತಿಕ್ರಿಯೆಗಳಿಗೆ : hemanthhbhat588@gmail.com

ಬೇಳೆ ಬೇಯಿಸಲು ಹೊಸ ತಂತ್ರ, ವಿಫಲರಾದ ಮಹಾವಿಜ್ಞಾನಿ ಶಾರಿಖ್

ಗ್ಯಾಸ್, ಒಲೆ ಇಲ್ಲದೇ ಅಕ್ಕಿ, ಬೇಳೆ ಬೇಯಿಸುವ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದ ಮಹಾವಿಜ್ಞಾನಿ ಶಾರಿಖ್ ರ ಬಗ್ಗೆ "ಗಾಳಿಸುದ್ದಿ"
ಕೇಳಿ 'ಧ್ವನಿಸುರುಳಿ'ಯಲ್ಲಿ

ಕರ್ನಾಟಕದಿಂದ ಕಾಶಿಗೆ ಪ್ರವಾಸ ಕರೆದೊಯ್ಯಲಿದೆ "ಭಾರತ್ ಗೌರವ್"

ಕಾಶಿ, ಆಯೋಧ್ಯಾ ಪ್ರಯಾಗರಾಜ್ ಪ್ರವಾಸ ಕೈಗೊಳ್ಳುವ "ಭಾರತ್ ಗೌರವ" ರೈಲಿನಲ್ಲಿ ಬಗ್ಗೆ ಮಾಹಿತಿ ಈ ಧ್ವನಿಸುರುಳಿ ಶ್ರಾವ್ಯಪ್ರಸ್ತುತಿಯಲ್ಲಿ
ಪ್ರವಾಸ ಮಾಹಿತಿ Show notes

ಧರ್ಮ (ಕಥೆ)

ಧರ್ಮ" ಭಗವದ್ಗೀತೆಯ ಸುತ್ತ ತಿರುಗುವ ರೋಚಕ ಕಥೆ. ಪುಸ್ತಕವೊಂದು ಪುಟ ತಿರುಗಿಸದೆ ಹಲವನ್ನು ಹೇಳಿಕೊಟ್ಟ ಆಡಿಯೋ ಕಥೆ ನಿಮಗಾಗಿ. Qಆಲಿಸಿ, ಹಂಚಿ ಹರಸಿ

ಕಂಠದಾನ ಕಲಾವಿದೆ - ...
Show notes

ಏನಿದು ಜಾಗತಿಕ ಹೂಡಿಕೆದಾರರ ಸಮಾವೇಶ? ವ್ಯವಹಾರ ಕ್ಷೇತ್ರದ ಬಲವರ್ಧನೆಗೆ ಈ ಜಿಮ್ (GIM) ಹೇಗೆ ಸಹಕಾರಿ?

ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ Invest karnataka ಕಾರ್ಯಕ್ರಮ, ಜಾಗತಿಕ ಮಟ್ಟದ ಹೂಡಿಕೆಯನ್ನು ಸೆಳೆಯಲು Global investment meet ಆಯೋಜಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ...
Show notes

ಉರಿವ ನಾವೆ ಕಥೆ

"ಉರಿವ ನಾವೆ" ಮದ್ಯಪಾನದ ವಿರುದ್ಧ ಪುಟ್ಟ ಹುಡುಗನ ಹೋರಾಟದ ಕಥೆಯಾಗಿದ್ದು.ಲಿಂಕ್ ಬಳಸಿ Poadcast ಕಥೆ ಕೇಳಿ, ಹಂಚಿಕೊಳ್ಳಿ ಪ್ರತಿಕ್ರಿಯಿಸಿ.

ಈಗ ಕಥೆ ಕೇಳುವ ಸಮಯ...

...
Show notes