Arts
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 11-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಮತಿ ಪಾರ್ವತಿ ಶಾಸ್ತ್ರಿ ಅವರ ಸಾಹಿತ್ಯ ಭಕ್ತಿಗೀತೆ, ಗಾಯನ: ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ * ವಸುದೇಂದ್ರ ಅವರ ಎವರೆಸ್ಟ್ ಕೃತಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ * ಫೆ. 9ರಂದು ನಿಧನರಾದ ಕಮಲಜ್ಜಿಯ ನೆನಪಿನೊಂದಿಗೆ ವಿಶೇಷ ಕುಟುಂಬ ಕಾರ್ಯಕ್ರಮದಲ್ಲಿ ಯೂಟ್ಯೂಬ್ನಲ್ಲಿ ಖ್ಯಾತಿ ಪಡೆಯುತ್ತಿರುವ ಧನ್ರಾಜ್ ಆಚಾರ್ ಮತ್ತು ಅವರ ಕುಟುಂಬದೊಂದಿಗೆ ಮುಂದುವರಿದ ಮಾತುಕತೆ (ಭಾಗ-2) ಸಂದರ್ಶನ: ವಿದ್ಯಾ ಎಸ್. * ಮಧುರಗಾನ ಗಾಯನ: ಡಾ. ಎಸ್ಪಿಬಿ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com